Monday, February 3, 2014

ಮೌನ'ವಾಣಿ'










ಕಣ್ಣಂಚಲಿ ಕನಸುಗಳು
ಹೇಳಲೊಲ್ಲಳು
ಮೌನವೀಣೆ ನುಡಿಸುವಳು
‘ಮೂಕ’ರಾಗದಲಿ
ಒಲವ ‘ಸ್ವರ’ದಲಿ
ಲಯಬದ್ಧವಾಗಿ
‘ಮನ’ತಟ್ಟುವಳು
ಲೋಪವಾಗದಂತೆ !

ವಿಷ್ಣು ಹೆಗಡೆ, ಕುಮಟಾ