Sunday, June 21, 2015

ವಿಸ್ಮಯ..!













ತುಂತುರು ಹನಿಗಳ ಸಿಂಚನಕ್ಕೆ
ನೆಲದೊಳಗಿನ ಬೀಜ
ಅರಳಿ ಮೊಳಕೆಯೊಡೆದಿದೆ
ಬರಡು ನೆಲ ಹಸಿರಾಗಿ
ಮುಗುಳು ನಗುತಿದೆ
ಬಾನಾಡಿಯಿಂದ ಉರುಳುವ
ಹನಿಯ ರಾಗಕೆ

-ವಿಷ್ಣು ಹೆಗಡೆ, ಕುಮಟಾ