Thursday, June 25, 2015

ನಲ್ಲೆ












ಮಳೆ ನೀರಲ್ಲಿ
ನೆನೆದು 
ಮನವು ನಡುಗುತಿಹುದು
ತಂಗಾಳಿ ಮೈಸೋಕಿ 
ಹೃದಯ ತಂಪಾಗಿಹುದು
ನಿನ್ನೊಲುಮೆಯ
ಹೊಂಬಿಸಿಲಿಗಾಗಿ ಕಾದಿಹುದು 
ನನ್ನೀ ಮನ 

ವಿಷ್ಣು ಹಗಡೆ, ಕುಮಟಾ